ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ವಿರುದ್ಧ ತಮಿಳು ನಟ ಸಿದ್ಧಾರ್ಥ್ ಮತ್ತೊಮ್ಮೆ ಟ್ವೀಟ್ ಮಾಡಿದ್ದಾರೆ. 'ಬೆಂಗಳೂರು ದಕ್ಷಿಣ ರೂಪಾಂತರಿ ವೈರಸ್ ತುಂಬಾ ಅಪಾಯ' ಎಂದು ತೇಜಸ್ವಿ ಸೂರ್ಯ ಅವರನ್ನು ಕುಟುಕಿದ್ದಾರೆ.<br />#Tejasvisurya #coronavirus #siddharth #bangalore<br /><br />Tamil Actor Siddharth Tweet on Bengaluru South BJP MP Tejasvi Surya.<br />